Showing posts with label ಕಥೆ-ಕಾದಂಬರಿ. Show all posts
Showing posts with label ಕಥೆ-ಕಾದಂಬರಿ. Show all posts

Friday, October 22, 2010

ಕಥಾಸಂಕಲನ- ಆವರ್ತಕಾಲ

ಇದು ನನ್ನ ಮೂರನೆಯ ಕಥಾಸಂಕಲನ
ಇಲ್ಲಿ ೧೪ ಕಥೆಗಳಿವೆ.  ಇವು ಸುಧಾ, ತರಂಗ, ಸಂಯುಕ್ತ ಕರ್ನಾಟಕ, ಮಂಜುವಾಣಿ, ಮುಂಗಾರು, ಮಯೂರ, ಮಂಗಳ, ಕನ್ನಡ ಪ್ರಭ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
"ಆವರ್ತಕಾಲ" ಕಥೆಗೆ "ಉತ್ಥಾನ" ಮಾಸ ಪತ್ರಿಕೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದಿದೆ.


 ಹೀಗೆ ನನ್ನ ಕೆಲ ಇ-ಬುಕ್ ಗಳನ್ನು ಕೊಡುವ ಅಭಿಲಾಷೆ ಇದೆ.
ಓದಿ, ನಿಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ.